ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ಸಂಯೋಜಿತ ಬಹುಜನ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ವತಿಯಿಂದ 12-10-2021ರಂದು ಕೋಲಾರ ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮದಲ್ಲಿ 20 ಜನ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ಸುರಕ್ಷತಾ ಕಿಟ್ ಗಳನ್ನು ವಿತರಿಸಿ ಸಂಘದ ಸಭೆಯನ್ನು ಉದ್ದೇಶಿಸಿ ಅಸಂಘಟಿತ ಕಾರ್ಮಿಕ ಬದುಕುಗಳ ಕಟ್ಟಿಕೊಳ್ಳುವುದು ಕಷ್ಟ ಪಡುತ್ತಿದ್ದು ಸರ್ಕಾರವು ಸುಮಾರಷ್ಟು ಯೋಜನೆಗಳನ್ನು ರೂಪಿಸಿದರು ಬಳಸಿಕೊಳ್ಳುತ್ತಿಲ್ಲ .ಎಲ್ಲಾರು ಈ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕ ಸಬಲರಾಗಿ ಮಕ್ಕಳ ಹಕ್ಕುಗಳ ರಕ್ಷಣೆ ಮಾಡಿ ಮಕ್ಕಳ ಉತ್ತಮ ಭವಿಷ್ಯ ಕಟ್ಟಬೇಕು ಎಂದು ತಿಳಿಸಿದರು. ನಮ್ಮ ಜಿಲ್ಲೆಯಲ್ಲಿ ಬಾಲ್ಯವಿವಾಹ, ಬಾಲ ಕಾರ್ಮಿಕ ತೆ ಕೊವಿಡ್ ಸಂದರ್ಭ ಕಾರ್ಮಿಕರ ಮನೆಯಲ್ಲಿ ಹೆಚ್ಚಾಗಿದೆ.ಇದನ್ನು ನಮ್ಮ ಮನೆಗಳಲ್ಲಿ ತಡೆಗಟ್ಟಲು ಪಯತ್ನ ಪಡಬೇಕೆಂದು ಮತ್ತು ನಮ್ಮಂತಯೇ ನಮ್ಮ ಮಕ್ಕಳು ದುಡಿಸುವುದನ್ನ ನಿಲ್ಲಿಸಿ ಉನ್ನತ ಶಿಕ್ಷಣ ಕೊಡಿಸಲು ಕೆಲಸ ಮಾಡಬೇಕು ಸಭೆಯಲ್ಲಿ ತಿಳಿಸಲಾಯಿತು.
None